50% Subsidy on Crop Medicines
ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ಅಡಿಕೆ ಬೆಳೆಗಾರರಿಗಾಗಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಅನೇಕ ವರ್ಷಗಳಿಂದ ಅಡಿಕೆ ಬೆಲೆಯಲ್ಲಿ ಅನೇಕ ಬಗೆಯ ರೋಗಗಳು ಕಂಡುಬರುತ್ತಿವೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಡಿಕೆ ಕೃಷಿಕರ ನೆರವಿಗಾಗಿ ಸರ್ಕಾರ ಕಣಿಮೆ ದರದಲ್ಲಿ ಅಡಿಕೆ ಬೆಳೆಗೆ ಸಿಂಪಡಿಸಲು ಹಾಗು ಸರ್ಕಾರವು ರೋಗದ ನಿಯಂತ್ರಣಕ್ಕೆ ಅನೇಕ ಗಿಡಗಳ ಮೇಲೆ ಪ್ರಯೋಗ ನಡೆಸಿ ಗ್ರಾಮೀಣ ಜನರಿಗೆ ಸಬ್ಸಿಡಿ ಮೂಲಕ ಕಡಿಮೆ ದರದಲ್ಲಿ ತುತ್ತ ,ಸುಣ್ಣ ,ರಾಳ ,ಇನ್ನು ಅನೇಕ ಔಷದಿಗಳನ್ನ ಕೊಡ್ತಿದ್ದಾರೆ.

ಹಾಗೆ 2025 ನೇ ಸಾಲಿನಲ್ಲಿ ರೈತರಿಗೆ ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ತುತ್ತ ,ಸುಣ್ಣ ,ರಾಳ ,ಇನ್ನು ಅನೇಕ ಔಷದಿಗಳನ್ನ 50% ಸಬ್ಸಿಡಿ ದರದಲ್ಲಿ ಕೊಡುವುದಾಗಿ ಆದೇಶ ಹೊರಡಿಸಿದೆ ಹಾಗೆ ಅಡಿಕೆ ಗರಿಯಲ್ಲಿನ ಚುಕ್ಕಿ ರೋಗ ಇನ್ನಿತರ ರೋಗಗಳಿಗೆ ಔಷದಿಗಳಿಗೆ ಸಬ್ಸಿಡಿಯನ್ನ ಕೊಡಲು ನಿರ್ಧರಿಸಿದೆ
ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರವಾಗಿದೆ
ಸಬ್ಸಿಡಿ ವಿವರ :
- ಕರ್ನಾಟಕದ ಪ್ರತಿಯೊಂದು ಗ್ರಾಮೀಣ ಭಾಗದ ರೈತರಿಗೆ ಅನೇಕ ಔಷದಿಗಳಿಗೆ 50% ಸಬ್ಸಿಡಿ ಕೊಡುವುದಾಗಿ ಘೋಷಣೆಮಾಡಿದೆ ಅಂದ್ರೆ ಕಡಿಮೆ ದರದಲ್ಲಿರಾಸಾಯನಿಕ ಗೊಬ್ಬರ ಮತ್ತು ಔಷದಿಗಳನ್ನ ಕೊಡಲಾಗುತ್ತಿದೆ
ಸಬ್ಸಿಡಿ ಉದ್ದೇಶ :-
- ಅಡಿಕೆ ರೈತರ ಪ್ರಮುಖ ಬೆಳೆಯಾಗಿರುವುದರಿಂದ ಇದನ್ನ ಸಂರಕ್ಷಿಉದ್ದೇಶ ಹೊಂದಿದೆ
- ಅಡಿಕೆ ಬೆಳೆಇಂದಾಗಿ ರೈತರ ಆರ್ಥಿಕವಾಗಿ ಜೀವನವನ್ನ ಉದ್ದೇಶ ಹೊಂದಿದೆ
- ಅಡಿಕೆ ರೋಗದಿಂದಾಗಿ ಹೆಚ್ಚಿನ ಸಾಲದ ಹೊರೆ ತಪ್ಪಿಸುವ ಉದ್ದೇಶ
- ಗೊಬ್ಬರಗಳು ಮತ್ತು ಔಷಧಿಗಳು ಮರುಕಟ್ಟೆಗಿಂದ ರೈತರಿಗೆ ಕಡಿಮೆ ದರದಲ್ಲಿ ಔಷದಿಗಳನ್ನ ತಲುಪಿಸಿಯುವ ಉದ್ದೇಶ
ಈ ಯೋಜನೆಯ ಪ್ರಯೋಜನ :-
- ಎಲ್ಲ ವರ್ಗದ ಜನರು ಕಡಿಮೆ ದರದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಇನ್ನಿತ ಔಷದಿಗಳನ್ನ ಪಡೆಯಬಹುದು
- ಸರ್ಕಾರದಿಂದ ಅಡಿಕೆ ಬೆಳೆಗಳಿಗೆ ಹೆಚ್ಚಿನ ರಕ್ಷಣೆ ಸಿಗುತ್ತೆ
- ಅನೇಕ ಅಡಿಕೆ ಬೆಳೆಗಾರರು ಈ ಯೋಜನೆಯಿಂದಾಗಿ ಹೆಚ್ಚಿನ ಸಾಲದ ಹೊರೆ ಆಗುವುದಿಲ್ಲ
- ಕರ್ನಾಟಕದ ಪ್ರತಿಯೊಂದು ಕುಟುಂಬಗಳು ಈ ಯೋಜನೆಯನ್ನ ಪಡೆಯಬಹುದಾಗಿದೆ.
- ಅಡಿಕೆ ಬೆಳೆಯನ್ನ ರಕ್ಷಿಸಬಹುದಾಗಿದೆ.

ಸಬ್ಸಿಡಿ ಅರ್ಹ ವ್ಯಕ್ತಿಗಳು :-50% Subsidy on Crop Medicines
- ಸರಿಯಾದ RTC ಯನ್ನ ಹೊಂದಿರಬೇಕು.
- 10 ಲಕ್ಷ ಆದಾಯ ಮೀರಿರಬಾರದು.
- ನಿಮ್ಮ ಅಡಿಕೆ ರೋಗದ ಫೋಟೋ
ಪ್ರಮುಖ ದಾಖಲೆಗಳು :-
- ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- RTC ಹಾರ್ಡ್ ಕಾಪಿ
- ನಿಮ್ಮ ಅಡಿಕೆ ತೋಟದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ :-
- ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಬಯೋದಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ದುಡಿಮೆ ವೆಬ್ ಸೈಟ್ ಓಪನ್ ಆಗುತ್ತೆ.
- ಸರ್ಚ್ ಅಲ್ಲಿ ARECA ಅಂತ ಟೈಪ್ ಮಾಡಿ ಮೊದಲು ಕಾಣಿಸುವ ಪೋಸ್ಟ್ ಮೇಲೆ ಕ್ಲಿಕ್ ಮಾಡಿ
- ಅರ್ಜಿಯನ್ನ ಸಲ್ಲಿಸಿ
ಇತರ ಯೋಜನೆಗಳ ಪ್ರಮುಖ ಲಿಂಕುಗಳು :-50% Subsidy on Crop Medicines
- ಸರ್ಕಾರದಿಂದ ರೈತರಿಗೆ ಗೊಬ್ಬರದ ಮೇಲೆ 50% ಸಬ್ಸಿಡಿ! ಇಂದೇ ಅರ್ಜಿಹಾಕಿ!
- ಸರ್ಕಾರದ ಮನೆ ವಾಟರ್ಪ್ರೂಫಿಂಗ್ ಯೋಜನೆ ಶುರು! ಯಾರು ಅರ್ಹರು ಗೊತ್ತಾ?
- MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ
- ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ
- ಕರ್ನಾಟಕ ಸರ್ಕಾರ PUC ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಹಣ ಬಿಡುಗಡೆ 2025
- ದನ ಕರುಗಳ ಸಾಕಾಣಿಕೆ ಮಾಡಿದವರಿಗೆ ಸರ್ಕಾರದಿಂದ 70,000 ಉಚಿತ ಸಹಾಯ ದನ !!!
- ಮಹಿಳೆಯರಿಗೆ ಉಚಿತ ಸಾಲ | ₹3 Lakh Loan for Women Udyogini Scheme 2025
- Government Subsidy Vehicle Scheme Karnataka
- ವಾಹನ ಖರೀದಿಗೆ ಮಾಡಲು ಎಲ್ಲಾ ಜನರಿಗೆ ಸರ್ಕಾರದಿಂದ ಹಣ ಕೊಡುವುದಾಗಿ ಘೋಷಣೆ !!!
- ಮನೆ ಇಲ್ಲದವರಿಗೂ ಮನೆ! ಕೇಂದ್ರ ಸರ್ಕಾರದ ಮಹತ್ವದ ಯೋಜನೆ – ಅರ್ಜಿ ಸಲ್ಲಿಸಲು ಇಂ
Om
Home gyalone please madam
Honnur swami says. Your comment is awaiting
Moderation
Home
nayakahanumantha78@gmail.com
Mysore district periyapatna Taluk suragahalli village