ಆತ್ಮೀಯ ಸ್ನೇಹಿತರೆ,,,,ಕರ್ನಾಟಕ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿಯನ್ನ ಹೊರಡಿಸಿದ್ದಾರೆ. 2025ನೇ ಸಾಲಿನಲ್ಲಿ ರೈತರಿಗೆ ಮುಂಗಾರು ಬೆಳೆ ಬೀಜಗಳ ಬಿತ್ತನೆಗೆ ಸರ್ಕಾರದಿಂದ ಕೃಷಿ ವಿಶ್ವವಿದ್ಯಾಲಯದಿಂದ ಟೆಸ್ಟ್ ಮಾಡಿ ಬಿತ್ತನೆ ಬೀಜಗಳನ್ನ ಕೃಷಿ ಇಲಾಖೆ ಇಂದ ಉಚಿತವಾಗಿ ಕೊಡ್ತಿದ್ದಾರೆ. ಬತ್ತ,ತೊಗರಿ,ನವಣೆ ,ಹೆಸರು,ಜೋಳ,ರಾಗಿ ,ನವಧಾನ್ಯ ಬೆಳೆ ಬೆಳೆಗಳನ್ನ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ,

ಇಂತಹ ಯೋಜನೆಗಳು ಸರ್ಕಾರದಿಂದ ರೈತರ ಅಭಿವೃದ್ಧಿಗೆ ಬರಬೇಕಿದೆ. ರಾಷ್ಟ್ರೀಯ ಆಹಾರ ಸುರಕ್ಷತೆ ಅಡಿಯಲ್ಲಿ ಈ ಯೋಜನೆ ಜರಿ ಬಂದಿದೆ. ರಾಜ್ಯದ ಎಲ್ಲ ರೈತರಿಗೆ ಜೂನ್ ತಿಂಗಳಲ್ಲಿ ಉಚಿತವಾಗಿ ಮುಂಗಾರು ಬೆಳೆಗೆ ಉಚಿತ ಬೀಜದ ಕಿಟ್ ಕೊಡ್ತಿದ್ದಾರೆ.
ಈ ಯೋಜನೆಯ ಲಾಭ ನೀವು ಪಡಿಬೇಕಾದ್ರೆ ಕೆಳಗಿನ ಎಲ್ಲ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಕೃಷಿ ಇಲಾಖೆಯಲ್ಲಿ ,ಗ್ರಾಮ ಒನ್ ಅಥವಾ ನಿಮ್ಮ ಮೊಬೈಲ್ ಅಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಬೇಗ apply ಮಾಡಿದ್ರೆ ಒಂದು ವಾರದಲ್ಲಿ ಬಿತ್ತನೆ ಬೀಜವನ್ನ ಪಡೆಯಬಗುದು
ಮುಂಗಾರು ಬೆಳೆ ಬಿತ್ತನೆಗೆ ಕೃಷಿ ಇಲಾಖೆ ಇಂದ ಉಚಿತ ಬೀಜ ಕಿಟ್
ಯೋಜನೆಯ ಉದ್ದೇಶ : – Free seeds from government karnataka 2025 online
- ಕರ್ನಾಟಕದ ಪ್ರತಿಯೊಬ್ಬ ರೈತರಿಗೆ ಮುಂಗಾರು ಬೆಲೆ ಬೀಜ ಬಿತ್ತನೆಗೆ ಉತ್ತಮ ಬೀಜ ಕೊಡುವ ಉದ್ದೇಶವನ್ನ ಹೊಂದಿದೆ.
- ರೈತರು ಬಿತ್ತನೆಮಾಡಲು ಹೆಚ್ಚಿನ ಹಣ ಕೊಟ್ಟು ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಕೊಳ್ಳುವ ಪ್ರಕ್ರಿಯೆ ಹೊರೆಯಾಗದಂತೆ ತಡೆಯುವ ಉದ್ದೇಶ.
- ಕೆಲವು ರೈತರಿಗೆ ಹೆಚ್ಚಿನ ಹಣ ಕೊಟ್ಟು ಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ರೈತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ.
ಯೋಜನೆಯ ಪ್ರಯೋಜನ :-
- ಗ್ರಾಮೀಣ ಭಾಗದ ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ಬತ್ತ,ತೊಗರಿ,ನವಣೆ ,ಹೆಸರು,ಜೋಳ,ರಾಗಿ ,ನವಧಾನ್ಯ ಇನ್ನಿತರ ಬಿತ್ತನೆ ಬೆಳೆಗಳನ್ನ ಪಡೆಯಬಹುದು.
- ಇಂತಹ ಯೋಜನೆ ಇಂದ ರೈತರು ಹೆಚ್ಚಿನ ಆದಾಯ ಮತ್ತು ಹೆಚ್ಚಿನ ಉತ್ಪಾದನೆಯನ್ನ ಮಾಡಲು ಸಹಾಯವಾಹುತ್ತದೆ.
- ಮುಂಗಾರಿನ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಲು ರೈತರನ್ನ ಪ್ರೋತ್ಸಾಹಿಸುತ್ತದೆ
- ಅನೇಕ ರೈತರಿಗೆ ಕೃಷಿ ಇಲಾಖೆ ಇಂದ ಕೆಲವು ಉಪಯುಕ್ತ ಮಾಹಿತಿಗಳನ್ನ ತಿಳಿಸಿಕೊಡಲಾಗುತ್ತದೆ.
ಕೆಲವು ಮಾನದಂಡಗಳು :-
- ಯೋಜನೆ ಪಡೆಯುವ ರೈತರುಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.
- ಹಕ್ಕು ಪತ್ರ ಮತ್ತು ರೈತರ ಹೆಸರಿನಲ್ಲಿ RTC ಯನ್ನ ಹೊಂದಿರಬೇಕು
- ಸಣ್ಣ ರೈತರು ಮತ್ತು ಸ್ವಲ್ಪ ಪ್ರಮಾಣದಲ್ಲಿ ಜಮೀನು ಹೊಂದಿರುವ ರೈತರು ಮಾತ್ರ ಆದ್ಯತೆ
ಪ್ರಮುಖ ದಾಖಲೆಗಳು :-
- ರೈತರು ತಮ್ಮ ಜಮೀನಿನ RTC ಯನ್ನ ಕೇಳಲಾಗುತ್ತದೆ
- ಆಧಾರ್ ಕಾರ್ಡ್ ಕೇಳಲಾಗುತ್ತದೆ
- ನಿಮ್ಮ ಸರಿಯಾದ ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಗಾತ್ರದ ನಿಮ್ಮ ಫೋಟೋ
ಇತರ ಯೋಜನೆಯ ಪ್ರಮುಖ ಲಿಂಕುಗಳು :- Free seeds from government karnataka 2025 online
- ಜೂನ್ ತಿಂಗಳ ಹೊಸ ಯೋಜನೆ,,ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೋಳಿಗೆ ಯಂತ್ರ
- ಉಚಿತ ಗ್ಯಾಸ್ ಸಿಲಿಂಡರ್ ಅರ್ಜಿ ಪ್ರಕ್ರಿಯೆ ಆರಂಭ ಮೇ ತಿಂಗಳ ಹೊಸ ಯೋಜನೆ
- ಮೀನು ಸಾಕಾಣಿಕೆಗೆ ಸರ್ಕಾರದಿಂದ 3 ಲಕ್ಷದವರೆಗೆ ಸಬ್ಸಿಡಿ,,ಹೆಚ್ಚಿನ ಲಾಭ!!
- ಸರ್ಕಾರದಿಂದ ರೈತರಿಗೆ ಗೊಬ್ಬರದ ಮೇಲೆ 50% ಸಬ್ಸಿಡಿ! ಇಂದೇ ಅರ್ಜಿಹಾಕಿ!
- ಸರ್ಕಾರದ ಮನೆ ವಾಟರ್ಪ್ರೂಫಿಂಗ್ ಯೋಜನೆ ಶುರು! ಯಾರು ಅರ್ಹರು ಗೊತ್ತಾ?
- MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ
- ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ
- ಕರ್ನಾಟಕ ಸರ್ಕಾರ PUC ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಹಣ ಬಿಡುಗಡೆ 2025
- ದನ ಕರುಗಳ ಸಾಕಾಣಿಕೆ ಮಾಡಿದವರಿಗೆ ಸರ್ಕಾರದಿಂದ 70,000 ಉಚಿತ ಸಹಾಯ ದನ !!!
- ಮಹಿಳೆಯರಿಗೆ ಉಚಿತ ಸಾಲ
- Government Subsidy Vehicle Scheme Karnataka
- ವಾಹನ ಖರೀದಿಗೆ ಮಾಡಲು ಎಲ್ಲಾ ಜನರಿಗೆ ಸರ್ಕಾರದಿಂದ ಹಣ ಕೊಡುವುದಾಗಿ ಘೋಷಣೆ !!!
- ಮನೆ ಇಲ್ಲದವರಿಗೂ ಮನೆ! ಕೇಂದ್ರ ಸರ್ಕಾರದ ಮಹತ್ವದ ಯೋಜನೆ – ಅರ್ಜಿ ಸಲ್ಲಿಸಲು
telaring mishin
H Renuka